Share This Article To your Friends

ಡಾ.ಬಿ.ಆರ್ ಅಂಬೇಡ್ಕರ್

ಸಂವಿಧಾನ ಶಿಲ್ಪಿ, ಡಾ.ಬಿ.ಆರ್ ಅಂಬೇಡ್ಕರ್ ರವರು ಮಹಾರಾಷ್ಟ್ರಾದ ರತ್ನಗಿರಿ ಜಿಲ್ಲೆಯಲ್ಲಿ ಏಪ್ರಿಲ್-14, 1891 ರಲ್ಲಿ ಜನಿಸಿದರು. ಭಾರತಕ್ಕೊಂದು ಸಂವಿಧಾನವನ್ನು ನಿರ್ಮಿಸಿ, ಆಡಳಿತವನ್ನು ಜನರ ಕೈಗೆ ಕೊಟ್ಟ ಕಾನೂನು ನಿರ್ಮಾಪಕ ಡಾ. ಅಂಬೇಡ್ಕರ್. ಹೀಗಾಗಿ ಇಂಥಾ ಮಹಾನ್ ಹರಿಕಾರ "ಬಾಬಾ ಸಾಹೇಬ್" ಹುಟ್ಟಿದ ದಿನವನ್ನು ಭಾರತದಲ್ಲಿ ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದೆ
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved