Share This Article To your Friends

ಗುರುವಾಯೂರಪ್ಪ

ಕೇರಳದ ಗುರುವಾಯೂರು ಸ್ಥಳವು ಭಗವಂತನಾದ ಶ್ರೀ ಕೃಷ್ಣ ಪರಮಾತ್ಮನ ತವರೂರು ಎಂದು ಗುರ್ತಿಸಲಾಗಿದೆ. 

'ಗುರು’ ಎಂದರೆ ಬೃಹಸ್ಪತಿ..
'ವಾಯು’ ಎಂದರೆ ಗಾಳಿ...
'ಉರ್’ ಎಂದರೆ ಭೂಮಿ..

ಬೃಹಸ್ಪತಿಯು ಕಲಿಯುಗದ ಆರಂಭದಲ್ಲಿ , ಮೊದಲ ಬಾರಿಗೆ ಭಗವಾನ್ ಕೃಷ್ಣವಿನ ವಿಗ್ರಹವನ್ನು ಈ ಗುರುವಾಯೂರು ಎಂಬಲ್ಲಿ ನೋಡಿದನಂತೆ. 
ಗುರು, ಗಾಳಿ ದೇವ ಈ ವಿಗ್ರಹಗಳು ಒಂದೇ ಸ್ಥಳದಲ್ಲಿ ಕಂಡುಬಂದಿದ್ದರಿಂದ ಈ ಸ್ಥಳಕ್ಕೆ ಗುರುವಾಯೂರು ಎಂದು ಕರೆಯಲಾಯಿತು. ಗುರುವಾಯೂರಿನಲ್ಲಿ ನೆಲೆಸಿದ ಜಗದೋದ್ಧಾರಕನನ್ನು ಗುರುವಾಯೂರಪ್ಪ ಎಂಬುದಾಗಿ ಜನರು ಕರೆಯುತ್ತಾರೆ
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved