ರಾಜ ಪ್ರಭುತ್ವ. ನಿರಂಕುಶ ಸರ್ವಾಧಿಕಾರ, ಸೈನಿಕ ಆಡಳಿತ, ಕಮ್ಯೂನಿಸಮ್ ಸಿದ್ಧಾಂತಾಧರಿತ ಸೋಶಿಯಲಿಸಮ್ ಮುಂತಾದವುಗಳನ್ನು ಕೊನೆಗಾಣಿಸಿ ಪ್ರಜಾ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡ ದಿನವೇ ಗಣರಾಜ್ಯೋತ್ಸವ ದಿನ. ಸಂವಿಧಾನ ಶಿಲ್ಪಿ, ಕೆ.ಎಂ.ಮುನ್ಶಿ, ಎಸ್, ನಿಜಲಿಂಗಪ್ಪ ಮೊದಲಾದವರು ಸೇರಿ ಸಂವಿಧಾನವನ್ನು ರಚಿಸಿದರು. ಇದನ್ನು ಜನವರಿ 26-1950 ರಲ್ಲಿ ಅಂಗೀಕರಿಸಲಾಯಿತು. ಈ ದಿನವೇ ಗಣರಾಜ್ಯೋತ್ಸವShare This Article To your Friends
ಗಣರಾಜ್ಯೋತ್ಸವ- ಜನವರಿ 26
ರಾಜ ಪ್ರಭುತ್ವ. ನಿರಂಕುಶ ಸರ್ವಾಧಿಕಾರ, ಸೈನಿಕ ಆಡಳಿತ, ಕಮ್ಯೂನಿಸಮ್ ಸಿದ್ಧಾಂತಾಧರಿತ ಸೋಶಿಯಲಿಸಮ್ ಮುಂತಾದವುಗಳನ್ನು ಕೊನೆಗಾಣಿಸಿ ಪ್ರಜಾ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡ ದಿನವೇ ಗಣರಾಜ್ಯೋತ್ಸವ ದಿನ. ಸಂವಿಧಾನ ಶಿಲ್ಪಿ, ಕೆ.ಎಂ.ಮುನ್ಶಿ, ಎಸ್, ನಿಜಲಿಂಗಪ್ಪ ಮೊದಲಾದವರು ಸೇರಿ ಸಂವಿಧಾನವನ್ನು ರಚಿಸಿದರು. ಇದನ್ನು ಜನವರಿ 26-1950 ರಲ್ಲಿ ಅಂಗೀಕರಿಸಲಾಯಿತು. ಈ ದಿನವೇ ಗಣರಾಜ್ಯೋತ್ಸವ
Tags
ಕ್ರಾಂತಿ ಅಲೆಗಳು,
ವಿದ್ಯುಮಾನಗಳು